2011-07-25

ರಾಜಗೌರವ ಬಳಿಕ ರಾಜೀನಾಮೆ !

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸುಮಾರು 11 ವರ್ಷಗಳಿಂದ ಕೆಲಸ ಮಾಡಿ, ಪ್ರಾಮಾಣಿಕವಾಗಿ ಸಾಕಷ್ಟು ಗಳಿಸಿದ್ದೇನೆ. ಸ್ಥಾನೀಯ ಸಂಪಾದಕ ಕುಮಾರನಾಥ್ ಕುತಂತ್ರದಿಂದ ನಾನು ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು. ರಾಜಗೌರವ ಬಳಿಕ ರಾಜೀನಾಮೆ. ಹೆಚ್ಚು ಕೆಲಸ ಮಾಡಿದರೂ ಸಮಸ್ಯೆ.

ಕಾಮೆಂಟ್‌ಗಳಿಲ್ಲ: