2008-07-31

ಒರಿಜಿನಲ್ ಪೋಸ್ಟ್ ಹೀಗೆ ಇತ್ತು

ಬ್ಲಾಗ್ ಬಾಣ ಗೃಹ ಸಚಿವರಿಂದ ಕಾಂಗ್ರೆಸ್ ನಾಯಕರ ಲೇವಡಿ ಜಿತೇಂದ್ರ ಕುಂದೇಶ್ವರ ವಿಕ ಸುದ್ದಿಲೋಕ ಬಾಂಬ್ ಸ್ಪೋಟ ನಡೆದ ಸ್ಥಳಗಳಿಗೆ ಭೇಟಿ ನೀಡಿರುವ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಕೇಂದ್ರ ಸಚಿವ ಒಸ್ಕಾರ್ ಫ್ಹೆರ್ನಂದಿಸ್ ಕ್ರಮದ ಬಗ್ಗೆ ಗೃಹ ಸಚಿವ ವಿ ಎಸ್ ಆಚಾರ್ಯ ತಮ್ಮ ಬ್ಲಾಗ್ ಮಂಡಲದಲ್ಲಿ ಕುಹಕ ಆಡಿದ್ದಾರೆ. ಸ್ಪೋಟ ನಡೆದ ಸ್ಥಳಕ್ಕೆ ಏಕೆ ಭೇಟಿ ನೀಡಬಾರದು ಎಂಬುದಕ್ಕೆ ಉದಾಹರಣೆ ಸಹಿತ ವಿವರ ನೀಡಿದ್ದಾರೆ. ಇ ಬಗ್ಗೆ ಮಾಧ್ಯಮಗಳ ಆಕ್ಷೇಪವನ್ನು ಲೇವಡಿ ಮಾಡಿ ದೂರಿನ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಗೃಹ ಸಚಿವರಾದ ಬಳಿಕ ಆಚಾರ್ಯರ ಬ್ಲಾಗ್ ಸಂಪೂರ್ಣ ಚೇತರಿಕೆ ಪಡೆದುಕೊಂಡಿದ್ದು, ಪ್ರತಿಪಕ್ಷ ನಾಯಕರ ವರ್ತನೆ ಖಂಡಿಸಲು ಆರೋಪಗಳಿಗೆ ಸ್ಪಷ್ಟನೆ ನೀಡಲು, ಪತ್ರಿಕೆಗಳ ಲೇಖನಗಳ ಪೋಸ್ಟ್ ಮಾರ್ಟಂ ಮಾಡಲು ಬಳಸಿಕೊಂಡಿದ್ದಾರೆ. ಅನಗತ್ಯವಾಗಿ ಸ್ಪೋಟ ನಡೆದ ಸ್ಥಳಗಳಿಗೆ ಭೇಟಿ ನೀಡ ಬೇಡಿ ಎಂದು ಮನವಿ ಮದಿರುವ್ ಸಚಿವರು ಅದಕ್ಕೆ ಸೂಕ್ತ ಕಾರಣ ನೀಡಿದ್ದಾರೆ. ಮೊನ್ನೆ ನಡೆದ ಸ್ಪೋಟಗಳು ಭಯೋತ್ಪಾದಕರೇ ನಡೆಸಿರಬೇಕು ಎಂದೇನು ಯಿಲ್ಲ ನಿಮ್ಮ ನೆರೆಹೊರೆಯ ಸಮಾಜ ಘ್ಥಕ ಶಕ್ತಿಗಳು ನಡೆಸಿರಬಹುದು, ಅವ್ರು ನಿಮ್ಮನ್ನು ಸೂಕ್ಷ್ಮ ವಾಗಿ ಗಮನಿಸುತ್ತಿರ್ಬಹುದು ಜನಪ್ರತಿನಿಧಿಗಳು ಅಲ್ಲಿ ಭೇಟಿ ನೆಇದರೆ ಸಮಾಜ ಘಾತಕ ಶಕ್ತಿಗಳು ಅಲ್ಲಿಯೂ ಸ್ಪೋಟ ನಡೆಸಬಹುದು. ಅಹಮದಾಬಾದು ಆಸ್ಪತ್ರೆ ವಠಾರದಲ್ಲಿ ನಡೆದ ಪಶ್ಚಾತ್ ಸ್ಪೋಟ ಗಳೇ ಇದಕ್ಕೆ ಉದಾಹರಣೆ .........

ಕಾಮೆಂಟ್‌ಗಳಿಲ್ಲ: