2008-08-07

ಕ್ರೈಂ ವರದಿಗಾರಿಕೆ ಒಂದು ಅನುಭವ

ವಿನಾಯಕ ಭಟ್ರು ದಿಲ್ಲಿಗೆ ಹೋದ ಮೇಲೆ ಮಂಗಳೂರಿನಲ್ಲಿ ನಾನು ಕ್ರೈಂ ವರದಿಗಾರ ಆಗಿದ್ದೇನೆ. ಕ್ರೈಂ ವರದಿಗಾರಿಕೆ ನನಗೆ ಹೊಸತೇನಲ್ಲ. ನಾನು ಕಾರ್ಕಳದಲ್ಲಿ, ಉಡುಪಿಯಲ್ಲಿ ವರದಿಗಾರ ಆಗಿ ಕೆಲಸ ಮಾಡುವಾಗ ಅನುಭವ ಆಗಿತ್ತು. ಆದರೆ ಇಲ್ಲಿ ಅನುಭವ ಎಂದರೆ ೫ ಜನ ವರದಿಗಾರಾರ ಜೊತೆ ಕೆಲಸ ಮಾಡುವುದು

ಈ ಹಿಂದೆ ಅಪರಾಧ ವರದಿಗಾರಿಕೆಯ ಸಾಮ್ರಾಜ್ಯ ಸ್ಥಾಪಿಸಿದ್ದ ವಿನಾಯಕ ಭಟ್ಟರು ಅಧಿ ಪಥ್ಯ ಸ್ಥಾಪಿಸಿದ್ದರು. ಈಗ ಅದನ್ನು ಉಳ್ಹಿಸಿಕೊಳ್ಳುವ ಸಧ್ಯ ಆದರೆ ಬೆಳೆಸಿಕೊಳ್ಳುವ ಜವಬ್ದಾರಿ ನನಗಿದೆ ! ಆದರೆ ಸಾಮ್ರಾಜ್ಯ ತಮ್ಮ ಕೈವಶಕ್ಕೆ ಉಳ್ಹಿದವರು ಕಾಯುತಿದ್ದಾರೆ ! ನಾನು ಸ್ಟೋರಿ ಮಾಡುವ ಮುಂಚೆ ಬೇರೊಬ್ಬ ಮಾಡಿ ಆಗುತ್ತವೆ ! ಬರುವ ಆರಂಭದಲ್ಲಿ ಕ್ರೈಂ ಬಗ್ಗೆ ನನಗೆ ವೀಕ್ನೆಸ್ಸ್ ಇರುವುದರಿಂದ ಇದೆ ಸಮಯಕ್ಕೆ ಆಕ್ರಮಣ ಮಾಡಿ ಕೋಟೆ ವಿಸ್ತಾರ ಮಾಡಿದರೆ !

ಹೀಗಾಗಿ ಕ್ರೈಂ ವರದಿ ಅಂದರೆ ಅದೇನೋ ಕೆಲವರಿಗೆ ಆಕರ್ಷಣೆ ತಮ್ಮ ಕೆಲಸ ಸಸುತ್ರ ಮಾಡದಿದ್ದರೂ ಕ್ರೈಂ ಸ್ಟೋರಿ ಮಾಡುವ ಚಪಲ. ನನ್ನನ್ನು ಸಹಿತ ಎಲ್ಲ ವರದಿಗಾರ್ರಿಗೂ ಇದು ಅನ್ವಯಿಸುತ್ತದೆ ! !

2 ಕಾಮೆಂಟ್‌ಗಳು:

KRISHNA ಹೇಳಿದರು...

ಮೂರು ತಿಂಗಳು ಬಿಟ್ಟು ಡೆವಲಪ್‌ಮೆಂಟ್ ರಿಪೋರ್ಟ್ ಕೊಡಿ ನೋಡುವ!

Unknown ಹೇಳಿದರು...

sure moneeya magalore glabe, church daali report nodiralla !
innu nodta iri nimma haraike irali