2011-06-07

ರಾಜ "ಗೌರವ

ಮಂಗಳೂರು, ಜುಲೈ 08: ಕಮ್ಯೂನಿ ಕೇಶನ್ ಫಾರ್ ಡೆವಲಪ್ ಮೆಂಟ್ ಎಂಡ್ ಲರ್ನಿಂಗ್ ಸಂಸ್ಥೆ ಕಳೆದ ಗುರುವಾರ ಬೆಂಗಳೂರು ರಾಜ ಭವನದಲ್ಲಿ ಏರ್ಪಡಿಸಿದ್ದ ಅಭಿವೃದ್ಧಿ ಪತ್ರಿ ಕೋದ್ಯಮ ಪ್ರೋತ್ಸಾಹಕ ಪ್ರಶಸ್ಥಿ ಮತ್ತು ಅಭಿವೃದ್ಧಿ ಪತ್ರಿ ಕೋದ್ಯಮ ವಾರ್ಷಿಕ ಪ್ರದಾನ ಸಮಾರಂಭದಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ ಅವರು ಗೌರವ್ವನಿತ ರಾಜ್ಯಪಾಲ ಎಚ್.ಆರ್.ಭಾರ ದ್ವಾಜ್ ಅವರಿಂದ 'ಮಕ್ಕಳ ಹಕ್ಕುಗಳ ಪತ್ರಿ ಕೋದ್ಯಮ' ಪ್ರಶಸ್ತಿ ಸ್ವೀಕರಿಸಿದರು. http://www.gulfkannadiga.com/news-27223.html

ಕಾಮೆಂಟ್‌ಗಳಿಲ್ಲ: